ಜಗದ ದಾಹ ತಣಿಸುವ
ಓ ಮಳೆಯೆ
ಸಂಜೆಯಲ್ಲದ ಸಮಯದಲಿ
ಕಡು ಕಗ್ಗತ್ತಲಿನ ಹೊತ್ತಲಿ
ಮೋಡ ಮುಸುಕಿದ ಗಳಿಗೆಯಲಿ
ಭುವಿಗೆ ಬಂದಿಳಿದೆ
ಓ ಮಳೆಯೆ
ಸಂಜೆಯಲ್ಲದ ಸಮಯದಲಿ
ಕಡು ಕಗ್ಗತ್ತಲಿನ ಹೊತ್ತಲಿ
ಮೋಡ ಮುಸುಕಿದ ಗಳಿಗೆಯಲಿ
ಭುವಿಗೆ ಬಂದಿಳಿದೆ
ಕಾವ್ಯಾತ್ಮಕ ವಲ್ಲದ ಕವಿತೆ.....ಬರಹಗಳು, ನೆನಪಿನಲೋಕದಲಿ ತೇಲಿದ ಮನಸಿನ ಮಾತುಗಳು, ನಿನ್ನ ಕುರಿತು ಹೇಳಿದ ನನ್ನಿ ಮೌನದ ಮಾತುಗಳು, ನೆನಪಿನ ಹನಿಗಳು.
ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||
No comments:
Post a Comment