Monday, October 22, 2018

ಚುಟುಕು ಕವನಗಳು

ನನ್ನ ಚಂಚಲ ಮನಸೇ
ತೀರದಲಿ ಸಮೀಪಿಸಿ ಹೇಳು
ಯಾಕೆ ಹೀಗೆ ಎಂದು?

**************************************

ಹುಣ್ಣಿಮೆಯ ಪ್ರತಿ ರಾತ್ರಿಯಲಿ 
ನಿನ್ನ ಬಯಸೋ ಈ ಮನಸಿಗೆ
ತಂಗಾಳಿಯಾಗು ನೀ!!! 

**************************************

ನಿನ್ನ ಮರೆತು ನಾ ಬಾಳಿದ ಕ್ಷಣ
ನನ್ನ ಗೆಲುವೆಲ್ಲ ಸತ್ತು ಹೊಯ್ತು
ಕೇಳು ಪ್ರೇಯಸಿಯೆ.........

***************************************

ಬರ ಸಿಡಿಲು ಅಪ್ಪಳಿಸಿದರು
ನಾ ನಿನ್ನ ಬಿಡಲಾರೆ.....ಎಂದು ಮರೆಯಲಾರೆ
ಹೃದಯವಾಸಿಯೆ.

*****************ಪ್ರಸಾದ್*****************


No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||