ನನ್ನ ಚಂಚಲ ಮನಸೇ
ತೀರದಲಿ ಸಮೀಪಿಸಿ ಹೇಳು
ಯಾಕೆ ಹೀಗೆ ಎಂದು?
**************************************
ಹುಣ್ಣಿಮೆಯ ಪ್ರತಿ ರಾತ್ರಿಯಲಿ
ನಿನ್ನ ಬಯಸೋ ಈ ಮನಸಿಗೆ
ತಂಗಾಳಿಯಾಗು ನೀ!!!
**************************************
ನಿನ್ನ ಮರೆತು ನಾ ಬಾಳಿದ ಕ್ಷಣ
ನನ್ನ ಗೆಲುವೆಲ್ಲ ಸತ್ತು ಹೊಯ್ತು
ಕೇಳು ಪ್ರೇಯಸಿಯೆ.........
***************************************
ಬರ ಸಿಡಿಲು ಅಪ್ಪಳಿಸಿದರು
ನಾ ನಿನ್ನ ಬಿಡಲಾರೆ.....ಎಂದು ಮರೆಯಲಾರೆ
ಹೃದಯವಾಸಿಯೆ.
*****************ಪ್ರಸಾದ್*****************
No comments:
Post a Comment