ಹೋ.......ಮಳೆರಾಯನೆ
ಗಂಟಲು ಬಿರಿದು
ಕೂಗಿ ಕೂಗಿ ಹೇಳುವೆ
ಮತ್ತೆ ಮತ್ತೆ ಉದ್ಘರಿಸುವೆ
ನೀನ್ನೊಮ್ಮೆ ಬಂದು
ಭೂ ತಾಯಿ ಒಡಲ ಸೇರಿ
ಜಗದ ದಾಹವ ತಣಿಸು
ಕಾವ್ಯಾತ್ಮಕ ವಲ್ಲದ ಕವಿತೆ.....ಬರಹಗಳು, ನೆನಪಿನಲೋಕದಲಿ ತೇಲಿದ ಮನಸಿನ ಮಾತುಗಳು, ನಿನ್ನ ಕುರಿತು ಹೇಳಿದ ನನ್ನಿ ಮೌನದ ಮಾತುಗಳು, ನೆನಪಿನ ಹನಿಗಳು.
ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||
No comments:
Post a Comment