Wednesday, June 12, 2019

ಗದ್ಯ1


ವಾರ್ತೆಗಳು
   ಹಿಂದೆಲ್ಲ ಮಳೆ ಬರುವಾಗ ಒಲೆ ಮುಂದೆ ಕೂತು .... ಹಲಸಿನ ಬೀಜ (ದಾಣಿ), ಹಲಸಿನ ಹಪ್ಪಳನೊ ಅಥವಾ ಗೆಣಸಿನ ಹಪ್ಪಳನೊ ಅಥವಾ ಗೇರು ಬೀಜನೊ ಏನೋ ಒಂದು ಒಲೆಗೆ ಹಾಕಿ ಸುಟ್ಟು ತಿಂತಿದ್ದರು.
  ಕಾಲ ಬದಲಾಗ್ತಾ ಜನ ಬದಲಾಗ್ತಾ ಬಂದಂತೆ ದಾಣಿ, ಹಪ್ಪಳ ಗಿಪ್ಪಳ ಎಲ್ಲ ಮೂಲೆ ಸೇರಿ "ಚಿಪ್ಸ್, ಲೇಸ್, ಕುರು ಕುರೆ" ತಿನ್ನೋಕೆ ಶುರು ಮಾಡಿದರು.

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||