ಅದೊ ನೋಡು
ಬಂದ ಚಂದಿರ...
ಅವನಿಗೆ
ಸೌಂಧರ್ಯ ಮರೆಮಾಚಲು
ಒಂದು ಗುಳಿಗೆ
ಬೇಕಂತೆ...|
ಬಂದ ಚಂದಿರ...
ಅವನಿಗೆ
ಸೌಂಧರ್ಯ ಮರೆಮಾಚಲು
ಒಂದು ಗುಳಿಗೆ
ಬೇಕಂತೆ...|
ಕಾವ್ಯಾತ್ಮಕ ವಲ್ಲದ ಕವಿತೆ.....ಬರಹಗಳು, ನೆನಪಿನಲೋಕದಲಿ ತೇಲಿದ ಮನಸಿನ ಮಾತುಗಳು, ನಿನ್ನ ಕುರಿತು ಹೇಳಿದ ನನ್ನಿ ಮೌನದ ಮಾತುಗಳು, ನೆನಪಿನ ಹನಿಗಳು.
ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||
No comments:
Post a Comment