.......ಪ್ರಿಯ ಓದುಗ ಮಿತ್ರರೆ,
ನಿಮಗೊಂದು ವಿಷಯ ಗೊತ್ತಿರಲಿ. ನಮ್ಮ ನಾಡಿಗೆ 3 ನಾಡಗೀತೆಗಳ ಕೊಡುಗೆಯನ್ನು ನೀಡಲಾಗಿದೆ. ಆ 3 ನಾಡಗೀತೆಗಳಲ್ಲಿ ಒಂದನ್ನು ಆಯ್ದುಕೊಂಡು ನಾಡಗೀತೆಯಾಗಿ ಘೋಷಿಸಲಾಗಿದೆ. ಆ 3 ನಾಡಗೀತೆಗಳಲ್ಲಿ ...
1. ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ.( ಕುವೆಂಪು )
2. ಜೋಗದ ಸಿರಿ ಬೆಳಕಿನಲ್ಲಿ......( ಕೆ. ಎಸ್. ನಿಸಾರ್. ಅಹಮದ್ )
3. ಹಚ್ಚೇವು ಕನ್ನಡದ ದೀಪ......( ಡಿ. ಎಸ್. ಕರ್ಕಿ )
ಈ ಮೂರು ಗೀತೆಗಳಲ್ಲಿ ಕುವೆಂಪು ರಚನೆಯ "ಜೈ ಭಾರತ ಜನನಿಯ ತನುಜಾತೆ.... ಗೀತೆಯನ್ನು ನಮ್ಮ ನಾಡಗೀತೆಯಾಗಿ ಬಳಸಿಕೊಳ್ಳಲಾಯಿತು. ಕಾರಣ ಈ ಮೂರು ಗೀತೆಗಳು ನಾಡಗೀತೆಯಾದರು ಕುವೆಂಪುರವರ ವಿಭಿನ್ನ ಸಾಲುಗಳು ನಮ್ಮ ನಾಡಿನ ನಮ್ಮ ದೇಶದ ಐಕ್ಯತೆಯನ್ನು ಸಾರಿ ಹೇಳುವ ಸಾಲುಗಳು ಮತ್ತು ಒಂದು ಕುಟುಂಬ ವ್ಯವಸ್ಥೆ, ಒಕ್ಕೂಟ ವ್ಯವಸ್ಥೆಯನ್ನು ಬಿಂಬಿಸಿ ರಚಿಸಲಾದ ಅರ್ಥ ಪೂರ್ಣ ಸಾಲುಗಳು. ಆದರಿಂದ ಕುವೆಂಪು ರಚನೆಯ ಗೀತೆಯನ್ನು ನಾಡಗೀತೆಯಾಗಿ ಬಳಸಲಾಗಿದೆ.
Stage from ನೆನಪಿನ ನಾವಿಕ@ಪ್ರಸಾದ್.....🖍
ನಿಮಗೊಂದು ವಿಷಯ ಗೊತ್ತಿರಲಿ. ನಮ್ಮ ನಾಡಿಗೆ 3 ನಾಡಗೀತೆಗಳ ಕೊಡುಗೆಯನ್ನು ನೀಡಲಾಗಿದೆ. ಆ 3 ನಾಡಗೀತೆಗಳಲ್ಲಿ ಒಂದನ್ನು ಆಯ್ದುಕೊಂಡು ನಾಡಗೀತೆಯಾಗಿ ಘೋಷಿಸಲಾಗಿದೆ. ಆ 3 ನಾಡಗೀತೆಗಳಲ್ಲಿ ...
1. ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ.( ಕುವೆಂಪು )
2. ಜೋಗದ ಸಿರಿ ಬೆಳಕಿನಲ್ಲಿ......( ಕೆ. ಎಸ್. ನಿಸಾರ್. ಅಹಮದ್ )
3. ಹಚ್ಚೇವು ಕನ್ನಡದ ದೀಪ......( ಡಿ. ಎಸ್. ಕರ್ಕಿ )
ಈ ಮೂರು ಗೀತೆಗಳಲ್ಲಿ ಕುವೆಂಪು ರಚನೆಯ "ಜೈ ಭಾರತ ಜನನಿಯ ತನುಜಾತೆ.... ಗೀತೆಯನ್ನು ನಮ್ಮ ನಾಡಗೀತೆಯಾಗಿ ಬಳಸಿಕೊಳ್ಳಲಾಯಿತು. ಕಾರಣ ಈ ಮೂರು ಗೀತೆಗಳು ನಾಡಗೀತೆಯಾದರು ಕುವೆಂಪುರವರ ವಿಭಿನ್ನ ಸಾಲುಗಳು ನಮ್ಮ ನಾಡಿನ ನಮ್ಮ ದೇಶದ ಐಕ್ಯತೆಯನ್ನು ಸಾರಿ ಹೇಳುವ ಸಾಲುಗಳು ಮತ್ತು ಒಂದು ಕುಟುಂಬ ವ್ಯವಸ್ಥೆ, ಒಕ್ಕೂಟ ವ್ಯವಸ್ಥೆಯನ್ನು ಬಿಂಬಿಸಿ ರಚಿಸಲಾದ ಅರ್ಥ ಪೂರ್ಣ ಸಾಲುಗಳು. ಆದರಿಂದ ಕುವೆಂಪು ರಚನೆಯ ಗೀತೆಯನ್ನು ನಾಡಗೀತೆಯಾಗಿ ಬಳಸಲಾಗಿದೆ.
Stage from ನೆನಪಿನ ನಾವಿಕ@ಪ್ರಸಾದ್.....🖍
No comments:
Post a Comment