.................ಈ ಬರಡಾದ ಭೂಮಿಯಲ್ಲಿ ಹನಿ ನೀರಿಗಾಗಿ ಪರಿತಪಿಸುವ ಜೀವಿಗೆ ಒಂದು ಹನಿ ನೀರು ಕೂಡ ದೊರಕುವುದಿಲ್ಲ. ಯಾಕೆ ಗೊತ್ತಾ?...........ಈ ಮನುಷ್ಯ ಜನ್ಮವೆ ಹಾಗೆ, ಈ ಜನ್ಮವೆ ಒಂದು ಸ್ವಾರ್ಥ ತನಗಾಗಿ ಎಲ್ಲವನ್ನು ಮಾಡ್ಕೊಂಡು ತಾನೆ ಉಂಡು ತೇಗಿದ ಬರಡು ಭೂಮಿಯಲ್ಲಿ ಇನ್ನು ದೇವರು ತಾನೆ ಏನು ಮಾಡಲು ಸಾಧ್ಯ?
*****ಎಲ್ಲವು ಖಾಲಿ ಖಾಲಿ****
No comments:
Post a Comment