Thursday, May 23, 2019

ಏನು ಉಳಿಸಿಲ್ಲ ನೀನು.....

  .................ಈ ಬರಡಾದ ಭೂಮಿಯಲ್ಲಿ ಹನಿ ನೀರಿಗಾಗಿ ಪರಿತಪಿಸುವ ಜೀವಿಗೆ ಒಂದು ಹನಿ ನೀರು ಕೂಡ ದೊರಕುವುದಿಲ್ಲ. ಯಾಕೆ ಗೊತ್ತಾ?...........ಈ ಮನುಷ್ಯ ಜನ್ಮವೆ ಹಾಗೆ, ಈ ಜನ್ಮವೆ ಒಂದು ಸ್ವಾರ್ಥ ತನಗಾಗಿ ಎಲ್ಲವನ್ನು ಮಾಡ್ಕೊಂಡು ತಾನೆ ಉಂಡು ತೇಗಿದ ಬರಡು ಭೂಮಿಯಲ್ಲಿ ಇನ್ನು ದೇವರು ತಾನೆ ಏನು ಮಾಡಲು ಸಾಧ್ಯ?
                 
                     *****ಎಲ್ಲವು ಖಾಲಿ ಖಾಲಿ****

No comments:

Post a Comment

ಹನಿ ಜನಿ

ಇಲ್ಲಿ ಯಾರಿಗು ಯಾರು ಇಲ್ಲ.... ನಮಗೆ ನಾವೆ ಎಲ್ಲ....||